April 20, 2025
ಮುಳಬಾಗಿಲು
   ತಾಲೂಕಿನ ಬೈರಕೂರು ಹಾಲು ಡೇರಿ ನೂತನ ಅಧ್ಯಕ್ಷರಾಗಿ  ಕೊತ್ತೂರು ಮಂಜುನಾಥ್ ಬೆಂಬಲಿತ ಅಭ್ಯರ್ಥಿ ರಮಾದೇವಿ ಪಿ.ಎಸ್ ರಮೇಶ್ ಬಾಬು, ಉಪಾಧ್ಯಕ್ಷರಾಗಿ ಬಿ.ವಿ ಶಿವಣ್ಣ ತಲಾ ೭ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
 ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ  ಸ್ಪರ್ಧಿಸಿದ್ದ ಜೆಡಿಎಸ್ ಪಕ್ಷದ ಪಿ.ಎಸ್. ರವಿ ಬಾಸ್ಕರಪ್ಪ ತಲಾ ೬ ಮತಗಳನ್ನು ಪಡೆದು ಪರಾಜಿತಗೊಂಡಿದ್ದಾರೆ.
ಬೈರಕೂರು ಕೃಷ್ಣಪ್ಪ ನೇತೃತ್ವದಲ್ಲಿ ಹಾಲು ಡೇರಿ ಚುನಾವಣೆ ನಡೆಸಲಾಯಿತು.
 ನಿರ್ದೇಶಕರಾದ ಬಿ.ಎಲ್. ಸುಬ್ರಮಣಿ, ಚಂಗಪ್ಪ, ಗಂಗಾಧರ, ಸುಮಿತ್ರಮ್ಮ, ಬೈರಕೂರು ಶೇಖರ್, ರವಿ, ಗ್ರಾ.ಪಂ ಸದಸ್ಯರಾದ ನಾಗೇಶ್, ರಘುಪತಿ, ಸುಬ್ರಮಣಿ, ಬಾಬು ಮುಖಂಡರಾದ ಕೆ.ಎಲ್. ನಂಜುಂಡಸ್ವಾಮಿ, ಕಾಡೇನಹಳ್ಳಿ ಹನುಮಂತಪ್ಪ, ಬೈರಕೂರು ರಾಮಾಂಜಿ ಇದ್ದರು.

Leave a Reply

Your email address will not be published. Required fields are marked *

error: Content is protected !!